ಕಾರ್ಪೋರೇಟ್ ಆಶಾಕಿರಣ ಎಂಬ ಸಂವಾದ ಕಾರ್ಯಕ್ರಮವನ್ನು ಅವಧೂತ ಶ್ರೀ ವಿನಯ್ ಗುರೂಜಿ ಅವರ ಸಾರಥ್ಯದಲ್ಲಿ ದಿನಾಂಕ 30-05-2021ರ ಬೆಳಿಗ್ಗೆ 11.30ಕ್ಕೆ ಜೂ಼ಮ್ ಮೀಟಿಂಗ್ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿತ್ತು. ರಾಘವ ಸುವರ್ಣ (ನಿರ್ದೇಶಕರು -ಸಾಫ್ಟೆಕ್ ಇಂಡಿಯಾ), ವಿಶ್ವನಾಥಂ ಪಿ (ನಿರ್ದೇಶಕರು – ಮೈಂಡ್ ಟ್ರೀ), ಅವಿನಾಶ್ ಗೌಡ (ಮಾನವ ಸಂಪನ್ಮೂಲ ನಿರ್ವಾಹಕರು ಎಲ್ ಕೆ ಕ್ಯೂ ಇಂಡಿಯಾ), ನಿತೀಶ್ ಮೂರ್ತಿ (ಮುಖ್ಯಸ್ಥರು – ಸೌಲಭ್ಯ ನಿರ್ವಹಣೆ ಬ್ರಿಲಿಯೋ), ಅಚ್ಚುತ್ ಗೌಡ (ಸಂಸ್ಥಾಪಕರು – ಫಿಡೆಲಿಟಸ್ ಕಾರ್ಪ್), ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ಮಾಲತೇಶ್ ಸಿಗಸೆ ಅವರು ನಿರ್ವಹಿಸಿಕೊಟ್ಟರು.